ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ, ಕನ್ನಡಿಗರಿಗೆ (ನಿರುದ್ಯೋಗಿ ಯುವಜನತೆಗೆ) ಉದ್ಯೋಗದ ಮಾಹಿತಿಯನ್ನು ತಲುಪಿಸುವ ಸಲುವಾಗಿ ಈ ವೆಬ್ ಸೈಟ್ ಅನ್ನು ಮಾಡಲಾಗಿದೆ. ಕರ್ನಾಟಕದಲ್ಲಿ ಕನ್ನಡಿಗರಿಗೆ ಹೆಚ್ಚು ಉದ್ಯೋಗ ಸಿಗುವಂತಾಗಲಿ ಎಂಬುದು ನಮ್ಮ ಕನಸು ಮತ್ತು ಆಶಯ.
ಜೈ ಭುವನೇಶ್ವರಿ.
ಕನ್ನಡಿಗರ ಸೇವೆಯಲ್ಲಿ ಈ ಕನ್ನಡಿಗ. ಕುಮಾರ್ ಉಪ್ಪಾರ್ ಸಂಸ್ಥಾಪಕ ಅಧ್ಯಕ್ಷರು, ಸಮಾಜ ಸೇವಕರು ಮತ್ತು ಉದ್ಯೋಗ ಮೇಳ ಆಯೋಜಕರು. ಅಕ್ಷರ ಫೌಂಡೇಶನ್ ಗ್ರಾಮೀಣಾಭಿರುದ್ದಿ ಸಂಸ್ಥೆ (ರಿ) ಮತ್ತು ಕನ್ನಡ ನೌಕರಿ ಕರ್ನಾಟಕ.
7, 10, PUC, ITI, DIPLOMA, BA, BCOM, BSC, BBA, BBM, BCA, BE AND POST GRADUATION, ANM, GNM NURSING, DPHARMA, BPHARMA, PHC Candidate’s will be participating.
Kindly fill the registration form and our team will update you on the further status.